Weekend theatre

Image

ಬೇಕಾಗಿದ್ದಾರೆ

Image

ಚೋರ ಚರಣದಾಸ

Image

Invite

Image

Invite

Image

Patanga Prabhaava

Image

Invite

Image

Invite

Image

Invite

Image

*ವೇದಿಕೆ ಫೌಂಡೇಷನ್*
ಅರ್ಪಿಸುವ –
*ಬಹದ್ದೂರ್ ಗಂಡ*

(ನಾಟಕ ಬೆಂಗಳೂರು ’18 ಉತ್ಸವದಲ್ಲಿ)

# ಶ್ರೀ *ಪರ್ವತವಾಣಿ* ಅವರು ಈ ನಾಟಕವನ್ನು ರಚಿಸಿದ್ದು 1940ರ ದಶಕದಲ್ಲಿ. ಶೇಕ್ಸ್ ಪಿಯರನ *’ಟೇಮಿಂಗ್ ಆಫ್ ದಿ ಶ್ರೂ’* ನಾಟಕದಿಂದ ಪ್ರೇರೇಪಣೆ ಪಡೆದ ಈ ಕೃತಿ ಕನ್ನಡ ಸೊಗಡಿನಿಂದ ಕೂಡಿ ನಮ್ಮ ನೆಲದಿಂದಲೇ ಅರಳಿದೆಯೇನೋ ಎಂಬಂತೆ ಬೇರುಬಿಟ್ಟಿದೆ. 40 -50 ರ ದಶಕದಲ್ಲಿ ದಾಖಲೆ ಪ್ರದರ್ಶನ ಕಂಡು ಇತಿಹಾಸ ನಿರ್ಮಿಸಿದೆ.

# ಮಿಡಲ್ ಕ್ಲಾಸ್ ಮನೆಯೊಂದರ ತರುಣಿಯ ಚಂಡಿ ಸ್ವಭಾವದ ಸುತ್ತ ಹೆಣೆಯಲಾದ ಸುಂದರ – ಸಾಂಸಾರಿಕ ಹಾಸ್ಯ ಕಥಾನಕ ನಾಟಕದಲ್ಲಿದೆ. ಸರೋಜ ತನ್ನ ಒರಟು ಸ್ವಭಾವದಿಂದ ಊರಿನ ಎಲ್ಲಾ ವರರನ್ನೂ ಹೆದರಿಸಿ ಓಡಿಸಿಬಿಟ್ಟಿರುತ್ತಾಳೆ.

# ಆಗ ಭೀಮಸೇನನ ಆಗಮನ! ಅವನ ಹಾಸ್ಯ- ಮಾಂತ್ರಿಕ ಮಾತುಗಾರಿಕೆಯಿಂದ ಅವಳನ್ನ ಮೆತ್ತಗಾಗಿಸುತ್ತಾನೆ. ಅವಳ ಕೊಂಕು-ಒರಟು ನಡೆಯನ್ನ ತಿದ್ದಿ ಪ್ರೇಮ-ಪ್ರೀತಿ ತುಂಬಿದ ದಾಂಪತ್ಯ ಸಾಧಿಸುತ್ತಾನೆ.

# ಈ ಸರಳ ಕಥಾಹಂದರವನ್ನ ಹಾಸ್ಯ ರಸಾಯನದಂತೆ ಪರ್ವತವಾಣಿ ಅವರು ರಚಿಸಿಕೊಟ್ಟಿದ್ದಾರೆ.

# ಹಾಸ್ಯ- ಮನರಂಜನೆ, ಸರಸ – ವಿನೋದ ತುಂಬಿದ ಈ ನಾಟಕವನ್ನು ವೇದಿಕೆ ಹೆಮ್ಮೆಯಿಂದ ಅರ್ಪಿಸುತ್ತಿದೆ.

*ಪಾತ್ರವರ್ಗ:*

ರೋಹಿತ್ ಶ್ರೀನಾಥ್, ವಂದನಾ, ಪವನ್, ಶೃತಿ ಶಶಿ, ದಿಲೀಪ್, ಹರ್ಷಿತಾ, ವಿಕ್ರಂ, ನಿರಂಜನ, ಮಧು, ಸಾಗರ್, ಆಕಾಶ್, ಲಕ್ಷ್ಮೀನಾರಾಯಣ, ಪ್ರಶಾಂತ್, ಚಂದ್ರು, ಗುರು ಮತ್ತು ಋತ್ವಿಕ್ ಸಿಂಹ

*ನೇಪಥ್ಯ:*

* ಧ್ವನಿ- ಪವಿತ್ರ
* ಬೆಳಕು- ಪುಟ್ಟಯ್ಯ/ ದರ್ಶನ್
* ರಂಗವಿನ್ಯಾಸ/ಪ್ರಸಾದನ- ಮಾಲತೇಶ್ ಬಡಿಗೇರ
* ಉಡುಪು – ನೇತ್ರಾವತಿ/ದರ್ಶನಾ
* ನಿರ್ವಹಣಾ ಸಹಾಯ – ಜೀತ್, ಚರಣ್, ನವೀನ್, ನಾಗೇಂದ್ರ

*ವಿನ್ಯಾಸ/ನಿರ್ದೇಶನ:*

*ಜಸ್ಲೀನ್ ಋತ್ವಿಕ್ ಸಿಂಹ*

*11 ಡಿಸೆಂಬರ್ (ಮಂಗಳವಾರ)*
*ಸಂಜೆ 7ಗಂಟೆಗೆ*
*ರವೀಂದ್ರ ಕಲಾಕ್ಷೇತ್ರ*
*ಟಿಕೆಟ್ಸ್ 70/- ರೂ*

Invite

Image

Chitra Jatre

Image

Invite

Image

Invite

Image

Invite

Image

ಸಿಂಹಾಚಲಂ ಸಂಪಿಗೆ

Image

YUVASHREE BENGALURU presents,
SIMHACHALAM SAMPIGE (Kannada Play). Date : 26th June 2018(Tuesday) at 7:30 pm at Ranga Shankara (JP Nagar, Bengaluru).
Please do come with your family folks and enjoy the essenceof simple things and sensitive gestures of Life. 😊
Here is the BOOK MY SHOW LINK
Checkout Simhachalam Sampige https://in.bookmyshow.com/plays/simhachalam-sampige/ET00070216
via @BookMyShow

ಅಲೆಗಳಲ್ಲಿ ಅಂತರಂಗ

Image

ಹಡೆದವ್ವ ಬರೆದ ಹಣೆಬರಹ

Image

ಅಭಿಯಾನ

Image

ಕುಂಟಾ ಕುಂಟಾ ಕುರವತ್ತಿ

Image

ಮಗನ ಪ್ರಶ್ನೆ

1234

ಮೊನ್ನೆ, ನಮ್ಮ ಮನೆಯ ಸುತ್ತಮುತ್ತ ಗಿಡಗಂಟಿಗಳನ್ನು ತೆಗೆದು ಸ್ವಚ್ಛಗೊಳಿಸುತ್ತಿದ್ದೆವು. ಗಿಡಕ್ಕೆ ಹೀಗೆ ಕತ್ತಿಯಿಂದ ಹೊಡೆದರೆ ನೋವಾಗಲ್ವಾ, ಈ ಗಿಡ ಪರ್ಮನೆಂಟಾಗಿ ಸತ್ತುಹೋಯಿತಾ, ಎಂದೆಲ್ಲ ಕೇಳುತ್ತ ಕೆಲಸ ಮಾಡುತ್ತಿದ್ದ ನನ್ನ ಮಗ, ಮತ್ತೊಂದು ಪ್ರಶ್ನೆ ಕೇಳಿದ.

“ಅಪ್ಪ, ಈ ವಿಷಕಾರಿ ಗಿಡಗಳು ಎಂದು ಹೇಳುತ್ತಿದ್ದೀಯಲ್ಲ, ಇವೂ ಕೂಡ ನಮಗೆ ಆಕ್ಸಿಜನ್ ಕೊಡುತ್ತಾವಾ?” ಅಂತ.

ಏನು ಉತ್ತರ ಹೇಳಬೇಕು ಗೊತ್ತಾಗಲಿಲ್ಲ.

Invite

Image

ಭೀಷ್ಮ

Image

ಭೀಷ್ಮ

Image

ತಲೆದಂಡ

Image

ದೂಸ್ರಾ

Image

ಸಿಜಿಕೆ

Image

ರಜಾಮಜಾ

Image

ಜೇನುಗೂಡಲ್ಲ, ಜೇಡವೂ ಅಲ್ಲ

su05Aprpg01-80_6_mr

ರಂಗ ಚಿಂತನ

Image

ಪರಹಿತ ಪಾಷಾಣ

Image