ಉಪ ಮುಖ್ಯಮಂತ್ರಿ ಶ್ರೀ @DKShivakumar ಅವರು, ಇಂದು ವಿಕಾಸ ಸೌಧದಲ್ಲಿ ಬ್ರ್ಯಾಂಡ್ ಬೆಂಗಳೂರು ಅಭಿಯಾನದ ಅಧಿಕೃತ ವೆಬ್ಸೈಟ್ ಅನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಇಂದು ಇಡೀ ವಿಶ್ವವು ಬೆಂಗಳೂರಿನ ಪ್ರಗತಿಯ ಬಗ್ಗೆ ಗಮನಿಸುತ್ತಿದೆ. ಇದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ brandbengaluru.karnataka.gov.in ಎನ್ನುವ ವೆಬ್
IYC Karnataka
39.7K posts
Official Twitter account of Karnataka Pradesh Youth Congress Committee #GintiKaro | #BhartiBharosa | #PehliNaukriPakki | #KisaanMSPGuarantee
- ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಕೆಪಿಸಿಸಿ ಅಧ್ಯಕ್ಷರಾದ @DKShivakumar ಅವರಿಗೆ ಅಭಿನಂದನೆಗಳು.
- ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಭೂತಪೂರ್ವ ಗೆಲುವಿನ ನಂತರ ಕೆಪಿಸಿಸಿ ಅಧ್ಯಕ್ಷರಾದ @DKShivakumar ಹಾಗೂ ವಿಪಕ್ಷ ನಾಯಕರಾದ @siddaramaiah ಅವರು ನಮ್ಮ ನಾಯಕರಾದ @RahulGandhi ಅವರನ್ನು ಭೇಟಿಯಾದರು.
- ಕರ್ನಾಟಕದ ಪ್ರಗತಿಗಾಗಿ ನಮ್ಮಿಬ್ಬರ ನಾಯಕರ ಜೋಡಿ #ಬರುತ್ತಿದೆಕಾಂಗ್ರೆಸ್
00:00 - ಬೆಂಗಳೂರಿನ ಹೃದಯ ಭಾಗ ಮೆಜೆಸ್ಟಿಕ್ ನಲ್ಲಿ ರಾರಾಜಿಸುತ್ತಿರುವ 'ಬಿಜೆಪಿ ಜಾಹೀರಾತು' @ECISVEEP ಚುನಾವಣಾ ನೀತಿ ಸಂಹಿತೆ ಆಡಳಿತಾರೂಢ ಬಿಜೆಪಿ ಪಕ್ಷಕ್ಕೆ ಅನ್ವಯಿಸುದಿಲ್ಲವಾ? ಜಾಹೀರಾತು ವಿರುವ ಸ್ಥಳದ ಕುರಿತು ಮಾಹಿತಿ ನೀಡಿದ್ದೇವೆ. ಈಗಲಾದರೂ ಕ್ರಮ ಕೈಗೊಳ್ಳಬಹುದಾ? 📍 5th Cross Rd maps.app.goo.gl/r4TZYFN1xDC2zZ…
- ವರುಣ ಮತಕ್ಷೇತ್ರದಲ್ಲಿ ಮಾಜಿ ಸಿಎಂ @siddaramaiah ಅವರ ಪರ ನಟಿ @NishvikaNaidu ಅವರು ರೋಡ್ ಶೋನಲ್ಲಿ ಭಾಗವಹಿಸಿ ಮತಯಾಚಿಸಿದರು.
00:00 - ವರುಣ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಅಭಿನಂದನೆಗಳು.
- ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿರುವ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಅಭಿನಂದನೆಗಳು.
- ಸಿದ್ದರಾಮಯ್ಯ ಅಂದರೆ ಶಕ್ತಿ. ಅವರೊಂದು ಬೆಂಕಿಯ ಜ್ವಾಲೆ ಇದ್ದ ಹಾಗೆ. ಕ್ಷೇತ್ರದ ಜನತೆಗೂ ಕೂಡ ಅವರ ಮೇಲೆ ಅಪಾರ ಪ್ರಮಾಣದ ಪ್ರೀತಿ.
00:00 - ಬೆಂಗಳೂರಲ್ಲಿನ ನಡೆಯುತ್ತಿರುವ ಕೇಂದ್ರದ ವಿಪಕ್ಷಗಳ ಮಹಾಸಭೆಗೆ ಆಗಮಿಸಿದ, ಪಶ್ಚಿಮ ಬಂಗಾಳ ಸಿಎಂ @MamataOfficial ಅವರನ್ನು ಉಪ ಮುಖ್ಯಮಂತ್ರಿ @DKShivakumar ಹಾಗೂ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷರಾದ @nalapad ಅವರು ಸ್ವಾಗತಿಸಿದರು.
- ಅಭಿವೃದ್ಧಿ ಹರಿಕಾರ, ಭಾಗ್ಯಗಳ ಸರದಾರ, ಅತಿ ಹೆಚ್ಚು ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಶ್ರೀ @siddaramaiah ಅವರಿಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು.
- ವಿಶ್ವಗುರು ಮೋದಿ ಅವರಿಗೆ ಕರ್ನಾಟಕದಲ್ಲಿ ಓರ್ವ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಲಾಗುತ್ತಿಲ್ಲ: ಮುಖ್ಯಮಂತ್ರಿ @siddaramaiah
00:00

















