ಸಂಖ್ಯಾಶಾಸ್ತ್ರ ಕ್ಷೇತ್ರದಲ್ಲಿ ತಮ್ಮ ಅಪೂರ್ವ ಸಂಶೋಧನೆ ಹಾಗೂ ಕೊಡುಗೆಗಳ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿ ಹೆಚ್ಚಿಸಿದ ಪ್ರೊ. ಸಿ.ಆರ್. ರಾವ್ ಅವರ ಜನ್ಮದಿನದಂದು ನಮ್ಮ ಗೌರವಪೂರ್ವಕ ನಮನಗಳು.
ಸ್ವಾತಂತ್ರ್ಯ ಹೋರಾಟಗಾರರು, ದೇಶದ ಏಕತೆ ಮತ್ತು ಪ್ರಜಾಪ್ರಭುತ್ವದ ಬಲವರ್ಧನೆಗೆ ಅಪಾರ ಕೊಡುಗೆ ನೀಡಿದ ಗೋವಿಂದ ವಲ್ಲಭ ಪಂತ್ ಅವರ ಜನ್ಮದಿನದಂದು ನಮ್ಮ ಗೌರವಪೂರ್ವಕ ನಮನಗಳು.
ದೇಶದ ಹಿತಕ್ಕಾಗಿ ಅವರ ನಿಸ್ವಾರ್ಥ ಸೇವೆ, ಬದ್ಧತೆ ಹಾಗೂ ದೂರದೃಷ್ಟಿ ನಮ್ಮೆಲ್ಲರಿಗೂ ಸ್ಫೂರ್ತಿ.
ವಿಶ್ವದ ಅತ್ಯಂತ ದೊಡ್ಡ ಬ್ಯಾಂಕಿಂಗ್ ಕ್ರಾಂತಿ ಎಂದು ಪ್ರಚಾರ ಗಿಟ್ಟಿಸಿಕೊಂಡಿದ್ದ ಪ್ರಧಾನಮಂತ್ರಿ ಜನಧನ್ ಯೋಜನೆ ದೇಶದ ಲಕ್ಷಾಂತರ ಜನರ ಪಾಲಿಗೆ ಕೇವಲ ಶೂನ್ಯ ಭರವಸೆಯಾಗಿಯೇ ಉಳಿದುಹೋಗಿದೆ.
ಈ ಯೋಜನೆ ಬಿಜೆಪಿ ಹಾಗೂ ಮೋದಿಯ ಹುಸಿ ಭರವಸೆಗಳ ಮುಖವಾಡವನ್ನು ಕಳಚಿ ಬಿಟ್ಟಿದೆ.
ಒಟ್ಟು 59.03 ಕೋಟಿ ಜನಧನ್ ಖಾತೆಗಳ ಪೈಕಿ ಈಗ 15.36 ಕೋಟಿಗೂ