Log inSign up
CM of Karnataka
27.8K posts
Image
user avatar
CM of Karnataka
@CMofKarnataka
Official Page of the Chief Minister's Office, Karnataka
Bengaluru, Karnataka
Joined August 2014
175
Following
1.6M
Followers

New to X?

Sign up now to get your own personalized timeline!

Create account

By signing up, you agree to the Terms of Service and Privacy Policy, including Cookie Use.

Terms·Privacy·Cookies·Accessibility·Ads Info·© 2026 X Corp.
Don't miss what's happening
People on X are the first to know.
Log inSign up
  • user avatar
    CM of Karnataka
    @CMofKarnataka
    5m
    Hon'ble Chief Minister Shri @DKShivakumar commenced the Bengaluru Citywide Footpath Inspection from HAL Old Airport Road along with Greater Bengaluru Development Minister Shri @krishnabgowda and officials. He inspected the footpath and directed officials to ensure pedestrian
    Image
    Image
    Image
    2.6K
  • user avatar
    CM of Karnataka
    @CMofKarnataka
    41m
    ಯಾವುದೇ ನಗರ ಉತ್ತಮ‌ ನಗರ, ನಾಗರಿಕ ಸ್ನೇಹಿ ಅನ್ನಿಸಿಕೊಳ್ಳುವುದಕ್ಕೆ ಇರುವ ನಾಗರಿಕ ಮಾನದಂಡಗಳಲ್ಲಿ ಆ ನಗರದ ಪಾದಚಾರಿ ಮಾರ್ಗಗಳು ಹೇಗಿವೆ ಎನ್ನುವುದು ಕೂಡ ಮುಖ್ಯವಾಗುತ್ತದೆ. ಪಾದಚಾರಿಗಳ ಹಕ್ಕು ಕಾಪಾಡುವುದು ನಾಗರಿಕ ಸಮಾಜದ ಕರ್ತವ್ಯ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಫುಟ್‌ಪಾತ್ ತೆರವು ವಿಶೇಷ
    user avatar
    CM of Karnataka
    @CMofKarnataka
    2h
    Making Bengaluru walkable again. Our government has launched a citywide Footpath Encroachment Clearance Drive and Safe Footpath Campaign to restore footpaths for pedestrians while ensuring a balanced approach that protects the livelihoods of street vendors through a
    Image
    6K
    user avatar
    CM of Karnataka
    @CMofKarnataka
    41m
    Replying to @CMofKarnataka
    ಪಾದಚಾರಿಗಳ ಬಗ್ಗೆ ನಮ್ಮ ಸಹೃದಯತೆ ಗೊತ್ತಾಗುವುದು ಪಾದಚಾರಿ ಮಾರ್ಗಗಳ ಮೂಲಕ. ಫುಟ್‌ಪಾತ್‌ಗಳು ಸುರಕ್ಷಿತವಾಗಿದ್ದರೆ ಮಕ್ಕಳು, ಹಿರಿಯ ನಾಗರಿಕರು, ಮಹಿಳೆಯರು ಹಾಗೂ ವಿಶೇಷ ಚೇತನರು ಆತ್ಮವಿಶ್ವಾಸದಿಂದ ಸಂಚರಿಸಬಹುದು. ಪಾದಚಾರಿ ಸ್ನೇಹಿ ಬೆಂಗಳೂರಿನ ಎಲ್ಲರ ಜವಾಬ್ದಾರಿ. ನಗರದ ಅಭಿವೃದ್ಧಿ ಎಂದರೆ ಕೇವಲ ರಸ್ತೆ ಅಗಲೀಕರಣವಲ್ಲ. ಅಡೆತಡೆಯಿಲ್ಲದ
    378
    user avatar
    CM of Karnataka
    @CMofKarnataka
    41m
    ನಡೆಯುವ ನಗರವೇ ಬದುಕುವ ನಗರ. ಹೀಗಾಗಿ ನಮ್ಮ ಸರ್ಕಾರ ನಡೆಸುತ್ತಿರುವ ತೆರವು ಕಾರ್ಯಾಚರಣೆಗೆ ಸಾರ್ವಜನಿಕರ ಸಹಕಾರ ಅಗತ್ಯ. ಬೆಂಗಳೂರಿನಲ್ಲಿ ನಡೆಯುತ್ತಿರುವ ಫುಟ್‌ಪಾತ್ ತೆರವು ವಿಶೇಷ ಕಾರ್ಯಾಚರಣೆ ಸಾರ್ವಜನಿಕ ಹಿತಾಸಕ್ತಿಗಾಗಿ. ಇಂದು ನಾನು ಸ್ಥಳ ವೀಕ್ಷಣೆ ನಡೆಸಿ ಕಾರ್ಯದ ಪ್ರಗತಿ ಪರಿಶೀಲನೆ ನಡೆಸಿದ್ದೇನೆ. ಸುರಕ್ಷಿತ ಫುಟ್‌ಪಾತ್‌ಗಳು ಎಲ್ಲರ
    175
  • user avatar
    CM of Karnataka
    @CMofKarnataka
    2h
    Making Bengaluru walkable again. Our government has launched a citywide Footpath Encroachment Clearance Drive and Safe Footpath Campaign to restore footpaths for pedestrians while ensuring a balanced approach that protects the livelihoods of street vendors through a
    Image
    9.4K
  • user avatar
    CM of Karnataka
    @CMofKarnataka
    15h
    ನಮ್ಮ ಗಮನ ಕೇವಲ ಬರ ನಿರ್ವಹಣೆ ಅಥವಾ ನೀರಾವರಿಯ ಮೇಲಷ್ಟೇ ಇಲ್ಲ. ಬೆಳಗಾವಿ ವಿಭಾಗದ ಸಮಗ್ರ, ಸಮತೋಲನ ಮತ್ತು ಸುಸ್ಥಿರ ಅಭಿವೃದ್ಧಿಯೇ ನಮ್ಮ ಗುರಿ. - ಮಾನ್ಯ ಮುಖ್ಯಮಂತ್ರಿ ಶ್ರೀ @DKShivakumar ಬೆಳಗಾವಿ ಪ್ರಾದೇಶಿಕ ವಿಭಾಗ ಮಟ್ಟದ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ 📍ಸುವರ್ಣ ವಿಧಾನಸೌಧ, ಬೆಳಗಾವಿ
    Image
    00:00
    6K
  • user avatar
    CM of Karnataka
    @CMofKarnataka
    18h
    ಸುವರ್ಣ ವಿಧಾನಸೌಧದಲ್ಲಿ ಇಂದು ಮುಖ್ಯಮಂತ್ರಿಗಳಾದ ಶ್ರೀ @DKShivakumar ಅವರ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಪ್ರಾದೇಶಿಕ ವಿಭಾಗ ಮಟ್ಟದ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಬರ ನಿರ್ವಹಣೆ, ಕುಡಿಯುವ ನೀರು, ಕೃಷಿ, ಮೂಲಸೌಕರ್ಯ, ಅರಣ್ಯ ಅನುಮತಿಗಳು, ರಸ್ತೆ ಕಾಮಗಾರಿಗಳು, ಮುಜರಾಯಿ ದೇವಸ್ಥಾನಗಳ ಭದ್ರತೆ ಹಾಗೂ ಆಡಳಿತದ ಜವಾಬ್ದಾರಿಗಳ
    Image
    Image
    Image
    Image
    8K
  • user avatar
    CM of Karnataka
    @CMofKarnataka
    18h
    ಮುಖ್ಯಮಂತ್ರಿ ಶ್ರೀ @DKShivakumar ಅವರು ಇಂದು ಬೆಳಗಾವಿಯಲ್ಲಿ ಸೌತ್ ಇಂಡಿಯನ್ ಶುಗರ್ ಮಿಲ್ಸ್ ಅಸೋಸಿಯೇಷನ್'ನ ಕರ್ನಾಟಕ ವಿಭಾಗದ ಪ್ರತಿನಿಧಿಗಳ ಜತೆ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ಉಪಮುಖ್ಯಮಂತ್ರಿಗಳಾದ ಡಾ. ಜಿ. ಪರಮೇಶ್ವರ, ಸಚಿವರಾದ ಸತೀಶ್ ಜಾರಕಿಹೊಳಿ, ಈಶ್ವರ್ ಖಂಡ್ರೆ, ಯು. ಟಿ. ಖಾದರ್, ಮಾಜಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
    Image
    Image
    Image
    8.1K
  • user avatar
    CM of Karnataka
    @CMofKarnataka
    19h
    ಬೆಳಗಾವಿಯಲ್ಲಿಂದು ಪ್ರಗತಿ ಪರಿಶೀಲನಾ ಸಭೆ ಬಳಿಕ ಮುಖ್ಯಮಂತ್ರಿ ಶ್ರೀ @DKShivakumar ಅವರು ರೈತರ ಹಾಗೂ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದರು. ರೈತರ ಹಿತಾಸಕ್ತಿ ಕಾಪಾಡುವುದು ಹಾಗೂ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ ಜನಸ್ನೇಹಿ ಆಡಳಿತದ ಮೂಲಕ ಅಭಿವೃದ್ಧಿ ಮಾಡುವುದೇ ಸರ್ಕಾರದ ಮುಖ್ಯ ಗುರಿಯಾಗಿದೆ.
    Image
    Image
    Image
    Image
    12K
  • user avatar
    CM of Karnataka
    @CMofKarnataka
    21h
    ಸುವರ್ಣ ವಿಧಾನಸೌಧದಲ್ಲಿ ಇಂದು ಮುಖ್ಯಮಂತ್ರಿ ಶ್ರೀ @DKShivakumar ಅವರ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಪ್ರಾದೇಶಿಕ ವಿಭಾಗ ಮಟ್ಟದ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ನೀಡಿದ ಮುಖ್ಯ ಸೂಚನೆಗಳು:
    Image
    13K
    user avatar
    CM of Karnataka
    @CMofKarnataka
    21h
    Replying to @CMofKarnataka
    ಸುವರ್ಣ ವಿಧಾನಸೌಧದಲ್ಲಿ ಇಂದು ಮುಖ್ಯಮಂತ್ರಿ ಶ್ರೀ @DKShivakumar ಅವರ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಪ್ರಾದೇಶಿಕ ವಿಭಾಗ ಮಟ್ಟದ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ನೀಡಿದ ಮುಖ್ಯ ಸೂಚನೆಗಳು:
    Image
    646
    user avatar
    CM of Karnataka
    @CMofKarnataka
    21h
    ಸುವರ್ಣ ವಿಧಾನಸೌಧದಲ್ಲಿ ಇಂದು ಮುಖ್ಯಮಂತ್ರಿ ಶ್ರೀ @DKShivakumar ಅವರ ಅಧ್ಯಕ್ಷತೆಯಲ್ಲಿ ನಡೆದ ಬೆಳಗಾವಿ ಪ್ರಾದೇಶಿಕ ವಿಭಾಗ ಮಟ್ಟದ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ನೀಡಿದ ಮುಖ್ಯ ಸೂಚನೆಗಳು:
    Image
    611
  • user avatar
    CM of Karnataka
    @CMofKarnataka
    23h
    ಜನ ನಮ್ಮನ್ನು ಗಮನಿಸುತ್ತಿದ್ದಾರೆ, ಈ ಎಚ್ಚರದಲ್ಲಿ ಕೆಲಸ ಮಾಡಿ ನಾವು ಎರಡು ಕಣ್ಣಲ್ಲಿ ನೂರು ಜನರನ್ನು ನೋಡಿದರೆ, ನೂರು ಜನರ ಇನ್ನೂರು ಕಣ್ಣುಗಳು ನಮ್ಮನ್ನು ಗಮನಿಸುತ್ತಿರುತ್ತವೆ. - ಸುವರ್ಣಸೌಧದಲ್ಲಿ ನಡೆದ ಬೆಳಗಾವಿ ಪ್ರಾದೇಶಿಕ ವಿಭಾಗ ಮಟ್ಟದ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾನ್ಯ ಮುಖ್ಯಮಂತ್ರಿ ಶ್ರೀ @DKShivakumar ಅವರು
    Image
    17K
    user avatar
    CM of Karnataka
    @CMofKarnataka
    23h
    Replying to @CMofKarnataka
    ನಾನು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ದಿನ ಹಲವು ಯೋಜನೆಗಳನ್ನು ಘೋಷಿಸಿದ್ದೇನೆ. ಹಾಗೆಯೇ ವಿದ್ಯಾರ್ಥಿಗಳಿಗೆ ಉಚಿತ ಬಸ್‌ ಪಾಸ್‌ ನೀಡುವ ಯೋಜನೆಯನ್ನೂ ಘೋಷಿಸಿದ್ದೇನೆ. ಈ ಎಲ್ಲಾ ಘೋಷಣೆಗಳೂ ಕಾರ್ಯಕ್ರಮಗಳಾಗಿ ಸಂಬಂಧಪಟ್ಟ ಫಲಾನುಭವಿಗಳಿಗೆ ತಲುಪಬೇಕು. ಇದಕ್ಕಾಗಿ ಅಗತ್ಯ ಎಲ್ಲಾ ಕ್ರಮಗಳನ್ನು ಕೈಗೊಳ್ಳಬೇಕು. ಖಾಸಗಿ ಉದ್ಯೋಗ ವಿನಿಮಯ
    929
    user avatar
    CM of Karnataka
    @CMofKarnataka
    23h
    ವಿಶ್ವ ಮಾನವ ಸಂದೇಶ ಸಾರಿದ ಕುವೆಂಪು ಅವರ ನಾಡಗೀತೆಯಲ್ಲಿರುವ ಆಶಯಗಳು ಮತ್ತು ಸಂವಿಧಾನಬದ್ದ ಮೌಲ್ಯಗಳು ಪ್ರತಿಯೊಬ್ಬರ ಮನೆ-ಮನ ತಲುಪಲು ಪೂರಕವಾಗಿ ಸೌಹಾರ್ದಯುತ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ರಾಜ್ಯದಲ್ಲಿ ಹತ್ತು ಸಾವಿರ "ಭಾರತ್‌ ಜೋಡೋ ಯುವ ಸಂಘ"ಗಳನ್ನು ತೆರೆಯುತ್ತಿದ್ದೇವೆ. ಪ್ರತೀ ಸಂಘಕ್ಕೆ ಹತ್ತು ಲಕ್ಷ ರೂಪಾಯಿ ಅನುದಾನ
    907
Advertisement
Advertisement