Varanasi Loksabha seat against PM Modi AAP gives it to congress, Congress gives it to SP, SP gives it to BSP, BSP candidate joins BJP.. Amethi candidate runs to Karnataka
#ಒಂದ್_ಕೈ_ನೋಡ್ತೀವಿ #WeWillHandleHim
Nalinkumar Kateel
9,758 posts
Former President, Bharatiya Janata Party, Karnataka and Elected Member of Parliament of 17th Lok Sabha from Dakshina Kannada constituency.
- ಬೆಂಗಳೂರಿನಲ್ಲಿ ಪ್ರಧಾನಿ ಶ್ರೀ @narendramodi ಅವರ ಬೃಹತ್ ರೋಡ್ ಶೋ ಸಾಗುವ ಮಾರ್ಗ ಮಧ್ಯೆ, ಮಂತ್ರಾಲಯ ಶ್ರೀ ಸುಬುಧೇಂದ್ರ ತೀರ್ಥರು ಮೋದಿಯವರಿಗೆ ಹರಸಿ ಆಶೀರ್ವದಿಸಿದ ಕ್ಷಣ. #NammaBengaluralliNammaModi
00:00 - ಕಾಂತಾರ ಸಿನೆಮಾವನ್ನು ಸಚಿವರು, ಪಕ್ಷದ ಮುಖಂಡರೊಂದಿಗೆ ವೀಕ್ಷಿಸಿದೆ. ನಮ್ಮ ತುಳುನಾಡಿನ ಸಂಸ್ಕೃತಿಯಾದ ದೈವಾರಾಧನೆ, ಕಂಬಳದ ಕಥೆಯನ್ನು ಎಲ್ಲಿಯೂ ಮೂಲ ಆಶಯಗಳಿಗೆ ದಕ್ಕೆಯಾಗದಂತೆ ಅತ್ಯುತ್ತಮವಾಗಿ ಚಿತ್ರೀಕರಿಸಿರುವ ನಿರ್ದೇಶಕ, ನಾಯಕ ಶ್ರೀ @shetty_rishab ಅವರಿಗೆ ಹಾಗೂ ನಿರ್ಮಾಣ ಮಾಡಿರುವ @hombalefilms ಅವರಿಗೆ ಅಭಿನಂದನೆಗಳು.
- ICAI ನಡೆಸುವ ಅತ್ಯಂತ ಕಠಿಣ CA ಪರೀಕ್ಷೆಯಲ್ಲಿ ರಾಷ್ಟ್ರಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ಮಂಗಳೂರಿಗೆ ಕೀರ್ತಿ ತಂದಿರುವ ರುತ್ ಕ್ಲಾರಾ ಡಿಸಿಲ್ವ ಅವರಿಗೆ ಅಭಿನಂದನೆಗಳು.
- ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಮತಾಂಧರ ದ್ವೇಷಕ್ಕೆ ಬಲಿಯಾಗಿದ್ದು, ಮಂಗಳೂರಿನಲ್ಲಿ ಮತ್ತೇ ಮೂಲಭೂತವಾದಿಗಳ ಅಟ್ಟಹಾಸಕ್ಕೆ ರಾಜ್ಯ ಕಾಂಗ್ರೆಸ್ ಸರಕಾರ ಗ್ರೀನ್ ಸಿಗ್ನಲ್ ನೀಡಿರುವುದು ಸ್ಪಷ್ಟ. ಸುಹಾಸ್ ಆತ್ಮಕ್ಕೆ ಸದ್ಗತಿ ಕೋರುತ್ತಾ, ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮತ್ತೊಬ್ಬ ನಮ್ಮ ಹಿಂದೂ ಕಾರ್ಯಕರ್ತ ಶೀಘ್ರ
- ಪದ್ಮಶ್ರೀ ಸನ್ಮಾನಿತ ತುಳಸಿ ಗೌಡ ಅವರು ದೆಹಲಿಯಿಂದ ಮಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಅವರನ್ನು ಮಂಗಳೂರು ವಿಮಾನ ನಿಲ್ದಾಣದಲ್ಲಿ ಗೌರವಪೂರ್ವಕವಾಗಿ ಸ್ವಾಗತಿಸಿ, ಅಭಿನಂದಿಸಲಾಯಿತು.
- ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡ ದುಃಖವಿದೆ ಆದರೆ ಮಗ ದೇಶಕ್ಕಾಗಿ ಹುತಾತ್ಮನಾಗಿದ್ದಕ್ಕೆ ಹೆಮ್ಮೆಯಿದೆ ಎಂದ ಕರ್ನಲ್ ಸಂತೋಷ್ ಬಾಬು ತಾಯಿ. #IndianArmyZindabad
00:00 - ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲ ಮೂಲದ ಯುವಸಾಧಕಿ ಕುಮಾರಿ ಆಶ್ರಿತಾ ವಿ. ಒಲೇಟಿ ಅವರು ಭಾರತದ ವಾಯುದಳದ ಮೊಟ್ಟಮೊದಲ ಪ್ಲೈಟ್ ಇಂಜಿನಿಯರ್ ಆಗಿ ಆಯ್ಕೆಯಾಗುವ ಮೂಲಕ ರಾಜ್ಯದ ಕೀರ್ತಿ ಹೆಚ್ಚಿಸಿದ್ದಾರೆ. ಕುಮಾರಿ ಆಶ್ರಿತಾ ವಿ. ಒಲೇಟಿ ಅವರಿಗೆ ಹಾರ್ದಿಕ ಅಭಿನಂದನೆಗಳು.
- ನಾಥ ಪಂಥದ ಸಂತರು, ಉತ್ತರಪ್ರದೇಶದ ಮುಖ್ಯಮಂತ್ರಿಗಳಾದ ಶ್ರೀ @myogiadityanath ಅವರಿಗೆ ಮಂಡ್ಯದಲ್ಲಿ ಇಂದು ನಡೆದ ಬೃಹತ್ ಚುನಾವಣಾ ಪ್ರಚಾರ ಸಭೆಯಲ್ಲಿ ಇಂದು ಶ್ರೀ ಕಾಲಭೈರವ ಮೂರ್ತಿ ಹಾಗೂ ಶ್ರೀ ಕೆಂಪೇಗೌಡರ ಮೂರ್ತಿ ನೀಡಿ ಸನ್ಮಾನಿಸಿದ ಕ್ಷಣ. #BJPWinningKarnataka
00:00 - ಕನ್ನಡ ಚಿತ್ರರಂಗದ ಖ್ಯಾತ ನಟ, ಕನ್ನಡಿಗರ ಕಣ್ಮಣಿ ಪುನೀತ್ ರಾಜಕುಮಾರ್ ನಿಧನ ಕರ್ನಾಟಕ ರಾಜ್ಯಕ್ಕೆ ತುಂಬಲಾರದ ನಷ್ಟ. ಅವರ ಆತ್ಮಕ್ಕೆ ಸದ್ಗತಿ. ಅವರ ಕುಟುಂಬಕ್ಕೆ, ಆಪ್ತರಿಗೆ, ಪ್ರತಿ ಕನ್ನಡಿಗರಿಗೆ ದು:ಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ.
- ಪ್ರಧಾನಮಂತ್ರಿ ಶ್ರೀ @narendramodi ಯವರ ಮಾರ್ಗದರ್ಶನದಲ್ಲಿ ಶ್ರೀ @BSYBJP ರವರ ನೇತೃತ್ವ ಮತ್ತು ದೂರದರ್ಶಿ ಯೋಜನೆಗಳು ಇಂದು ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿವೆ. ಈ ಗೆಲುವಿನಲ್ಲಿ ನಮ್ಮ ಕಾರ್ಯಕರ್ತರ ಪರಿಶ್ರಮವನ್ನು ನಾವು ನೆನೆಯಲೇಬೇಕು. ಜಯಗಳಿಸಿದ ಎಲ್ಲಾ ಅಭ್ಯರ್ಥಿಗಳಿಗೂ ನನ್ನ ಅಭಿನಂದನೆಗಳನ್ನು ಸಲ್ಲಿಸುತ್ತೇನೆ.
- ಬಿಜೆಪಿ ಕರ್ನಾಟಕದ ರಾಜ್ಯಾಧ್ಯಕ್ಷರಾಗಿ ಶಿಕಾರಿಪುರದ ಶಾಸಕರಾದ ಶ್ರೀ @BYVijayendra ಅವರನ್ನು ನಮ್ಮ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ @JPNadda ಅವರು ನಿಯುಕ್ತಿಗೊಳಿಸಿದ್ದಾರೆ. ಅಭಿನಂದನೆಗಳು 💐 ನಿಮ್ಮ ನೇತೃತ್ವದಲ್ಲಿ ಪಕ್ಷ ಸಂಘಟನೆಯು ಮತ್ತಷ್ಟು ಬಲಗೊಂಡು ಉನ್ನತಿಯನ್ನು ಸಾಧಿಸಲಿ ಎಂದು ಶುಭ ಹಾರೈಸುತ್ತೇನೆ.
- ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ದೇಶಾದ್ಯಂತ ನಡೆಯಲಿರುವ ಹರ್ ಫರ್ ತಿರಂಗ ಕಾರ್ಯಕ್ರಮದ ಪ್ರಯುಕ್ತ ಇಂದು ಖ್ಯಾತ ಚಲನಚಿತ್ರ ನಟ ಶ್ರೀ @KicchaSudeep ಅವರ ನಿವಾಸಕ್ಕೆ ತೆರಳಿ ಶ್ರೀ ಕಿಚ್ಚ ಸುದೀಪ ಅವರಿಗೆ ತ್ರಿವರ್ಣ ಧ್ವಜವನ್ನು ನೀಡಿದೆ. 1/2
- ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಮತ್ತೊಮ್ಮೆ ಮೇಲುಗೈ ಸಾಧಿಸಿದ ಉಡುಪಿ - ದಕ್ಷಿಣ ಕನ್ನಡ ರಾಜ್ಯದಲ್ಲೇ ಉಡುಪಿ ಪ್ರಥಮ ಸ್ಥಾನ ದಕ್ಷಿಣ ಕನ್ನಡ ದ್ವಿತೀಯ ಸ್ಥಾನ ಮುಖ್ಯಮಂತ್ರಿಯವರೇ.. ಇದನ್ನೂ ನೋಡಿಯೂ ಉಡುಪಿ- ದಕ್ಷಿಣ ಕನ್ನಡದ ಜನಗಳು ತಿಳುವಳಿಕೆ ಇಲ್ಲದವರೂ ಅಂತೀರಾ.. ಕ್ಷಮೆ ಕೇಳುವ ಸಮಯ ..












